ಭಾರತದ ವೈಸರಾಯರ ಪಟ್ಟಿ [ ಕಾಲಾನುಕ್ರಮವಾಗಿ ನೀಡಲಾಗಿದೆ ]
■ ಲಾರ್ಡ್ ಕ್ಯಾನಿಂಗ
● ಲಾರ್ಡ್ ಕ್ಯಾನಿಂಗ ಅಧಿಕಾರವಧಿ:- 1858 ರಿಂದ 1862 ವರೆಗೆ [ಭಾರತದ ವೈಸರಾಯಗಳು]
● ಬ್ರಿಟಿಷ್ ಭಾರತದ ಮೊದಲ ವೈಸರಾಯ
● ಕ್ರಿ. ಶ 1857 ರಲ್ಲಿ ಕೊಲ್ಕತ್ತ, ಮದ್ರಾಸ್ ಮತ್ತು ಬಾಂಬೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದನು
● 1857 ರ ರಾಣಿಯ ಘೋಷಣೆ
● 1858ರಲ್ಲಿ ಲಾರ್ಡ್ ಮೆಕಾಲೆಯಿಂದ ರೂಪಿತವಾಗಿದ್ದ "ಇಂಡಿಯನ್ ಪಿನಲ್ ಕೋಡ್" ಕಾನೂನಾಯಿತು.
● 1861ರ ಇಂಡಿಯಾ ಕೌನ್ಸಿಲ್ ಕಾಯ್ದೆ ಜಾರಿಗೆ.
■ ಲಾರ್ಡ್ ಎಲ್ಗಿನ್ 1862 ರಿಂದ 1863 ರ ವರೆಗೆ
● ವಾಯುವ್ಯ ಭಾರತದಲ್ಲಿನ ಮಹಾಬಿಗಳೆಂಬ ಮುಸ್ಲಿಂ ಪಂಥದ ದಗೆಯನ್ನು ದಮನ ಮಾಡಲಾಯಿತು.
■ ಲಾರ್ಡ್ ಲಾರೆನ್ಸ್
● ಲಾರ್ಡ್ ಲಾರೆನ್ಸ್ ರವರ ಅಧಿಕಾರವಧಿ:- 1864 ರಿಂದ 1869 ರ ವರೆಗೆ
● 1865 ರಲ್ಲಿ ಭೂತಾನ್ದೊಂದಿಗೆ ಯುದ್ಧ
● 1865 ರಲ್ಲಿ ಕೊಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಸ್ಥಾಪನೆ
● 1866 ರ ಒಡಿಶಾ ಕ್ಷಾಮ
■ ಲಾರ್ಡ್ ಮೆಯೊ
● ಲಾರ್ಡ್ ಮೆಯೆ ಅಧಿಕಾರವಧಿ:- 1869 ರಿಂದ 1875 ರ ವರೆಗೆ
● 1870 ರಲ್ಲಿ " ರೆಡ್ ಸೀ ಕೇಬಲ್ ಸ್ಥಾಪನೆ
● 1871ರಲ್ಲಿ ಮೊದಲ ಜನಗಣತಿ ನಡೆಯಿತು
● 1872ರಲ್ಲಿ ಅಂಡಮಾನಕ್ಕೆ ಬೇಟಿಯಿತ್ತಾಗ ಒಬ್ಬ ಪಠಾಣನಿಂದ ಕೊಲೆಯಾದನು.
■ ಲಾರ್ಡ್ ನಾರ್ಥ್ ಬ್ರೂಕ್
● ಲಾರ್ಡ್ ನಾರ್ಥ್ ಬ್ರೂಕ್ ರವರ ಅಧಿಕಾರವಧಿ :- 1872 ರಿಂದ 76 ರ ವರೆಗೆ
● ಕ್ರಿ.ಶ 1875 ರಲ್ಲಿ ಗಾಯಕವಾಡ ಪದಚ್ಯುತಿ
● ಪ್ರೀನ್ಸ್ ಆಫ್ ವೇಲ್ಸ್ ನ ಭೇಟಿ
● ಪಂಜಾಬಿನ ಕೂಕಾ ಚಳುವಳಿಯನ್ನು ಅಡಗಿಸಲಾಯಿತು
● ಆದಾಯ ತೆರಿಗೆ ರದ್ಧತಿ
ಭಾರತದ ವೈಸರಾಯಗಳು | All Viceroy List with order wise
■ ಲಾರ್ಡ್ ಲಿಟ್ಟನ್
● ಲಾರ್ಡ್ ರಿಟ್ಟನ್ ರವರ ಅಧಿಕಾರವಧಿ :- 1870 ರಿಂದ 1880 ರವರೆಗೆ
● ಕ್ರಿ.ಶ 1877 ರ ಕಾಯ್ದೆಯ ಪ್ರಕಾರ ವಿಕ್ಟೋರಿಯ ರಾಣಿ ಭಾರತದ ಸಾಮ್ರಾಜ್ಞೆಯಯಾದಳು
● ಕ್ರಿ. ಶ 1878 ರಲ್ಲಿ ದೇಶ ಭಾಷಾ ಪತ್ರಿಕೆ ನಿಬಂಧನೆಯ ಕಾನೂನುನ್ನು ಜಾರಿಗೆ ತಂದನು. ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮವಾಯಿತು.
● ಆಲಿಘರ್ ನಲ್ಲಿ ಮಹಮದನ್ ಆಂಗ್ಲೊ-ಓರಿಯಂಟಲ್ ಕಾಲೇಜ್ ನ್ನು ಸ್ಥಾಪಿಸಲಾಯಿತು.
● ಕೊನೆಯ ಗವರ್ನರ್ ಜನರಲ್ :- ಲಾರ್ಡ್ ಲಿಟ್ಟನ್
● 1877 ರಲ್ಲಿ ಎರಡನೇ ಆಂಗ್ಲೊ-ಅಪ್ಫನ್ ಯುದ್ಧ I.C.S ಪರೀಕ್ಷೆಗಳಿಗೆ ಕೂರುವ ಸ್ಪರ್ಥಿಗಳ ಗರಿಷ್ಟ ವಯೋಮಾನವನ್ನು 19 ಕ್ಕೆ ಇಳಿಸಲಾಯಿತು.
■ ಲಾರ್ಡ್ ರಿಪ್ಪನ್
● ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಪಿತಾಮಹ. ಆಡಳಿತದ ವಿಕೇಂದ್ರೀಕರಣ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಯಿತು.
● 1881ರಲ್ಲಿ ಮೊದಲ ಗಿರಣಿ ಕಾಯಿದೆಯನ್ನು ಜಾರಿಗೆ ತಂದನು. ಕಾರ್ಮಿಕ ಸುಧಾರಣೆಗೆ ಪ್ರೋತ್ಸಾಹ ಬಾಲಕಾರ್ಮಿಕ ಪದ್ಧತಿ ನಿಷೇಧ
● 1881 ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ವಹಿಸಲಾಯಿತು
● 1882 ರಲ್ಲಿ ಹಂಟರನ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಮಿತಿಯನ್ನು ನೇಮಕ ಮಾಡಲಾಯಿತು.
● ಇಲ್ಬರ್ಟ್ ಮಸೂದೆಯ ವಿವಾದ
■ ಲಾರ್ಡ್ ಡಫರಲ್
● ಲಾರ್ಡ್ ಡಫರಲ್ ರವರ ಅಧಿಕಾರವಧಿ :- 1884 ರಿಂದ 88 ವರೆಗೆ
● ಮೂರನೇ ಬರ್ಮಾ ಯುದ್ಧ ( 1885 ರಿಂದ 86 ) ಬರ್ಮಾದ ಆಕ್ರಮಣ
● 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ
ಭಾರತದ ವೈಸರಾಯಗಳು | All Viceroy List with order wise
■ ಲಾರ್ಡ್ ಲಾನ್ಸ್ ಸೌನ್
● ಲಾರ್ಡ್ ಲಾನ್ಸ್ ಸೌನ್ ರವರ ಅಧಿಕಾರವಧಿ :- 1888 ರಿಂದ 1894 ರವರೆಗೆ
● 1892 ರಲ್ಲಿ ಇಂಡಿಯಾ ಕೌನ್ಸಿಲ್ ಕಾಯ್ದೆ ಜಾರಿಗೆ
● ಭಾರತ-ಅಪ್ಫನ್ ಗಡಿ ( ಡ್ಯುರಾಂಡ್ ) ರೇಖೆಯನ್ನು ನಿಗದಿ ಪಡಿಸುವಿಕೆ
■ ಲಾರ್ಡ್ ಎಲ್ಗಿನ್ ( 1894-99 )
● ಈತ ಒಂದನೇ ಎಲ್ಗನ್ ಮಗ
● 1896 ರಲ್ಲಿ ಮುಂಬೈನಲ್ಲಿ ಭೀಕರ ಪ್ಲೇಗ್ ದುರಂತ
● 1896-1897 ರಲ್ಲಿ ಹಿಸ್ಸಾರ್ ಜಿಲ್ಲೆಗಳಲ್ಲಿ ಭೀಕರ ಬರ
● ಚಾಪೇಕರ್ ನ ಸಹೋದರರಿಂದ ಇಬ್ಬರು ಬ್ರಿಟಿಷ್ ಅಧಿಕಾರಗಳ ಕೊಲೆ ( 1897 ರಲ್ಲಿ)
■ ಲಾರ್ಡ್ ಕರ್ಜನ್
● ಲಾರ್ಡ್ ಕರ್ಜನ್ ರವರ ಅಧಿಕಾರವಧಿ :- 1899 ರಿಂದ 1905 ರ ವರೆಗೆ
● ಭಾರತದ ಅತ್ಯಂತ ಸಮರ್ಥ ವೈಸರಾಯಗಳಲ್ಲಿ ಇಬ್ಬರು
● 1897 ರಿಂದ 98 ರಲ್ಲಿ ವಾಯುವ್ಯ ಗಡಿ ಪ್ರಾಂತ್ಯದ ರಚನೆ
● ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಸ್ಥಾಪನೆ ಅನೇಕ ನೀರಾವರಿ ಕಾಲುವೆಗಳ ನಿರ್ಮಾಣ.
● 1904 ರಲ್ಲಿ ಪುರಾತನ ಸ್ಮಾರಕಗಳ ರಚನೆಗಾಗಿ ಸಂರಕ್ಷಣಾ ಕಾಯ್ದೆ ಜಾರಿಗೆ ಮತ್ತು ಭಾರತೀಯ ಪುರಾತತ್ವ ಇಲಾಖೆ ವಿಶ್ವವಿದ್ಯಾಲಯ ಕಾಯಿದೆ ಜಾರಿಗೆ
● 1905 ರ ಬಂಗಾಳ ವಿಭಜನೆ
ಭಾರತದ ವೈಸರಾಯಗಳು | All Viceroy List with order wise
■ ಎರಡನೇ ಲಾರ್ಡ್ ಮಿಂಟೋ
● ಎರಡನೇ ಲಾರ್ಡ್ ಮಿಂಟೋ ರವರ ಅಧಿಕಾರವಧಿ :- 1905 ರಿಂದ 1910
● ಬಂಗಾಳ ವಿಭಜನಾ ವಿರೋಧಿ ಚಳಿವಳಿ
● 1907 ರ ಸೂರತ್ ಕಾಂಗ್ರೆಸ್ ಅಧಿವೇಶನ ಮತ್ತು ಕಾಂಗ್ರೆಸ್ ಇಬ್ಬಾಗ
● 1906 ರಲ್ಲಿ ಆಗಾಖಾನರಿಂದ ಮುಸ್ಲಿಂ ಲೀಗ್ ಸ್ಥಾಪನೆ
● 1909 ರ ಮಾರ್ಲೆ ಮಿಂಟೋ ಕಾಯ್ದೆ ಜಾರಿಗೆ ಬಂದಿತು
■ 2 ನೆಯ ಲಾರ್ಡ್ ಹಾರ್ಡಿಂಜ್ ( 1910 ರಿಂದ 1916 )
● 1911 ರಲ್ಲಿ ಬಂಗಾಳದ ವಿಭಜನೆ ರದ್ಧತಿ
● 1911 ರಲ್ಲಿ ಭಾರತದ ರಾಜಧಾನಿಯನ್ನು ಕೊಲ್ಕತಾ ದಿಂದ ದೆಹಲಿಗೆ ವರ್ಗಾಯಿಸಲಾಯಿತು
● 1915 ರಲ್ಲಿ ಮದನ್ ಮೋಹನ ಮಾಳವಿಯ ಮತ್ತು ಇತರರಿಂದ ಹಿಂದೂ ಮಹಾಸಭಾದ ಸ್ಥಾಪನೆ
● 1916 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ
ಭಾರತದ ವೈಸರಾಯಗಳು | All Viceroy List with order wise
■ ಲಾರ್ಡ್ ಚೆಲ್ಮ್ಸ್ ಫೋರ್ಡ್ ( 1916 ರಿಂದ 21 )
● 1916 ರಲ್ಲಿ ಬಾಲ ಗಂಗಾಧರ ತಿಲಕ್ ಮತ್ತು ಅನಿಬೆಸೆಂಟ್ ರಿಂದ ಪ್ರತ್ಯೇಕ ಹೋಂ ರೂಲ್ ಚಳುವಳಿ
● 1916 ರ ಲಾಖ್ನೋ ಒಪ್ಪಂದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಗಳು ಪರಸ್ಪರ ಸಹಕರಿಸಲು ಒಪ್ಪಿಗೆ
● 1916 ರಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮ ಸ್ಥಾಪನೆ
● 1917 ರಲ್ಲಿ ಚಂಪಾರಣ್ಯ ಚಳುವಳಿ ಗಾಂಧೀಜಿಯವರ ಪಾಲ್ಗೊಳ್ಳುವಿಕೆ
● 1918 ರಲ್ಲಿ ಗಾಂಧೀಜಿಯವರು ಅಹಮದಾಬಾದ್ ಮತ್ತು ಖೇಡಾಗಳಲ್ಲಿ ಸತ್ಯಾಗ್ರಹ ನಡೆಸಿದರು
● 1918 ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು " ಇಂಡಿಯನ್ ಲಿಬರಲ್ ಫೆಡರೇಶನ್" ಸ್ಥಾಪಿಸಿದರು
■ ಲಾರ್ಡ್ ರೀಡಿಂಗ್ ( 1921 ರಿಂದ 26 )
● 1922 ರಲ್ಲಿ ಚೌರಿಚೌರಾ ಘಟನೆ ಮತ್ತು ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು
● 1922 ರಲ್ಲಿ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು " ಸ್ವರಾಜ್ಯ ಪಕ್ಷ" ವನ್ನು ಸ್ಥಾಪಿಸಿದರು
● 1925 ರಲ್ಲಿ ಕೆ.ಬಿ ಹೆಗ್ಡೆವಾರ್ ನಿಂದ " ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆ "
● 1925 ರಲ್ಲಿ ಭಾರತದಲ್ಲಿ ಕಮ್ಯೂನಿಷ್ಟ್ ಪಕ್ಷದ ಸ್ಥಾಪನೆ
■ ಲಾರ್ಡ್ ಇರ್ವಿನ್ ( 1926 ರಿಂದ 1931 )
● 1927 ರ ಸೈಮನ್ ಆಯೋಗವನ್ನು ನೇಮಿಸಲಾಯಿತು
● 1927 ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧಿವೇಶನ ನಡೆಯಿತು
● 1929ರ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆ
● ಮೊದಲ ದುಂಡು ಮೇನಿನ ಸಮ್ಮೇಳನ ( 1030)
● 1931 ರ ಗಾಂಧಿ - ಇರ್ವಿನ್ ಒಪ್ಪಂದ
ಭಾರತದ ವೈಸರಾಯಗಳು
■ ಲಾರ್ಡ್ ವೆಲ್ಲಿಂಗ್ ಟನ್ ( 1931 ರಿಂದ 1936 )
● 2 ನೇ ದುಂಡು ಮೇಜಿನ ಸಮ್ಮೇಳನ ( 1931 )ದಲ್ಲಿ ಗಾಂಧೀಜಿಯವರ ಭಾಗವಹಿಸುವಿಕೆ
● 1932 ರ ಮತೀಯ ತೀರ್ಪು ಪ್ರಕಟ
● 1932 ರಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಪುನಾ ಒಪ್ಪಂದ
● 1934ರಲ್ಲಿ ಆಚಾರ್ಯ ನರೇಂದ್ರದೇವ್ ಹಾಗೂ ಜಯಪ್ರಕಾಶ ನಾರಾಯಣ ರವರು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು
● 1935 ರಲ್ಲಿ ಭಾರತದಿಂದ ಬರ್ಮಾವನ್ನು ಬೇರ್ಪಡಿಸಲಾಯಿತು
● 1935ರ ಭಾರರ ಸರ್ಕಾರ ಕಾಯ್ದೆ
● 1936 ರಲ್ಲಿ " ಅಖಿಲ ಭಾರತ ಕಿಸಾನ್ ಸಭಾ " ಸ್ಥಾಪನೆಯಾಯಿತು
■ ಲಾರ್ಡ್ ಲಿನ್ ಲಿತ್ ಗೊ ( 1936 ರಿಂದ 1943 )
● 1937 ರಿಂದ 1939 ಕಾಂಗ್ರೆಸ್ ಮಂತ್ರಿ ಮಂಡಲಗಳ ರಚನೆ
● 1939 ರಲ್ಲಿ ಸುಭಾಷ್ ಚಂದ್ರಬೋಸ್ ಮತ್ತು ಅವರ ಅನುಯಾಯಿಗಳು " ಫಾರ್ವರ್ಡ್ ಬ್ಲಾಕ್ " ಪಕ್ಷವನ್ನು ಕಟ್ಟಿದರು
● 1940 ಲಾಹೋರ್ ಘೋಷಣೆಯಲ್ಲಿ ಮುಸ್ಲಿಂ ಲೀಗ್ ದ್ವಿರಾಷ್ಟ್ರ ಘೋಷಿಸಿದರು
● 1942 ರಲ್ಲಿ ಭಾರತಕ್ಕೆ ಕ್ರಿಪ್ಸ್ ನಿಯೋಗ
● 1942 ರ ಬಾಂಬೆ ಕಾಂಗ್ರೆಸ್ ಅಧಿವೇಶನದಲ್ಲಿ " ಕ್ವಿಟ್ ಇಂಡಿಯಾ " ಚಳುವಳಿಯ ಘೋಷಣೆ


ಧನ್ಯವಾದಗಳು