Type Here to Get Search Results !

Agriculture Important Schemes list

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳು 


1) ಕೃಷಿ ಯಂತ್ರಧಾರೆ :-

* 2014-15 ರ ಅರ್ಧಿಕ ವರ್ಷ ಯೋಜನೆ ಆರಂಭ  
* ಕೃಷಿ ಯಂತ್ರೋಪಾಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ 
* ರೈತರಿಗೆ ಸಕಾಲದಲ್ಲಿ, ಪಾರಧರ್ಶಕವಾಗಿ , ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ದತೆ, ಬಿತ್ತನೆ ಉಪಕರಣಗಳು, ಕೂಯ್ಲು ಸಂಸ್ಕರಣಾ ಯಂತ್ರೋಪಕರಣಗಳನ್ನು 175 ಹೋಬಳಿಗಳಲ್ಲಿ ಪ್ರಾರಂಭ. 
*2014-15 ರಿಂದ 2017-18 ರವರೆಗೆ 433 ಕೇಂದ್ರಗಳನ್ನು 17137.56 ಲಕ್ಷ ರೂಗಳ ಅನುದಾನದಲ್ಲಿ ಸ್ಥಾಪನೆ. 
krushi yatra
Agriculture tractor 




2) ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ (NFSM)

*11 ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 2007-08ರಲ್ಲಿ ಪ್ರಾರಂಭ. 
*ಇದೊಂದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಅಕ್ಟೋಬರ್ 2007 ರಲ್ಲಿ ಉದ್ಘಾಟಿಸಲಾಯಿತು. 
*ಇದನ್ನು 12 ನೇ ಪಂಚವಾರ್ಷಿಕ ಯೋಜನೆಯಲ್ಲಿಯೂ ಸಹ ಮುಂದುವರಿಸಲಾಯಿತು. 
*ಇದು 5 ಬೆಳೆವಣಿಗೆ ಸಂಬಂಧಿಸಿದ್ದಾಗಿದೆ. NFSM - ಅಕ್ಕಿ NFSM - ಗೋಧಿ, NFSM - ದ್ವಿದಳ ಧಾನ್ಯ NFSM - ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ಕಬ್ಬು NFSM - ಒರಟು ದಾನ್ಯಗಳನ್ನು ಒಳಗೊಂಡಿದೆ. 
*ಈ ಯೋಜನೆಗಳನ್ನು ಕರ್ನಾಟಕದಲ್ಲಿ 2018-19 ನೇ ಸಾಲಿನಲ್ಲಿಯೂ ಅನುಷ್ಟಾನ ಗೊಳಿಸಲಾಗಿದೆ. 
*ಆಹಾರ ದಾನ್ಯಗಳ ಉತ್ಪಾದನೆ ಹೆಚ್ಚಲಾದ ಉದ್ದೇಶ 
*ಯೋಜನೆಗಾಗಿ 2018 -19ರಲ್ಲಿ ರೂ 18967.19 ಲಕ್ಷ ರೂಗಳ ಕಾರ್ಯಕ್ರಮ. 

National food safety mission
NFSM


3) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) 

* 11 ನೇ ಪಂಚವಾರ್ಷಿಕ ಯೋಜನೆ 2007-12 ರ ಅವಧಿಯಲ್ಲಿ ದೇಶದ ಕೃಷಿ & ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಪ್ರಾಧಮಿಕ ವಲಯದಲ್ಲಿ ಶೇ 4 ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಸಾಧಿಸುವ ಮುಖ್ಯ ಉದ್ದೇಶದಿಂದ ರೂಪಿತವಾದ ಯೋಜನೆ. 
*ಕೇಂದ್ರ ಸರ್ಕಾರದ ಹೆಚ್ಚುವರಿ ನೆರವಿನಿಂದ ರಾಜ್ಯದಲ್ಲಿ ರೂಪಿತವಾದ ಕೃಷಿ ಸಂಬಂಧಿ ಯೋಜನೆಯಾಗಿದೆ. 
*ಸಮಗ್ರ ಕೃಷಿ ಅಭಿವೃದ್ದಿಗಾಗಿ ಮತ್ತು ಪುನರ್ಚೇತನಕೋಳಿಸಲು ಕೇಂದ್ರ ಸರ್ಕಾರ 2007-08 ರಲ್ಲಿ ಆರಂಭಿಸಿದೆ. 
*ಈ ಯೋಜನೆಯ ಉದ್ದೇಶ ಕೃಷಿ ಮತ್ತು ಪೂರಕ ಇಲಾಖೆಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡಲು ರಾಜ್ಯಗಳಿಗೆ ಉತ್ತೇಜನ ನಿಡುವುದಾಗಿರುತ್ತದೆ. 
*ಪ್ರಮುಖ ಬೆಳೆಗಳ ಇಳುವರಿ ಅಂತರ ತಗ್ಗಿಸಿ, ಕೃಷಿ ಮತ್ತು ಪೂರಕ ಚಟುವಟಿಕೆಗಳ ಆಧಾಯ ವೃದ್ದಿಸುವಿಕೆಯಾಗಿದೆ. 
ಯೋಜನೆ ಅನುಷ್ಟಾನದ   
rastriya krishi vikas yojana
Rastriya krishi vikas yojana

4)ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ 

*2014-15 ನೇ ಸಾಲಿನ ಭಾರತ ಸರಕಾರ ಕೃಷಿ ಸಚಿವಾಲಯದಿಂದ ಮಳೆಯಶ್ರಿತ ಪ್ರದೇಶಗಳಲ್ಲಿ ಉತ್ಪಾದನೆ ಹೆಚ್ಚಿಸುವಿಕೆಗಾಗಿ ಈ ಯೋಜನೆ ಪ್ರಾರಂಭ  
*)ಸಂಪನ್ಮೂಲ ಸಂರಕ್ಷಣೆ, ನೀರಿನ ಸದ್ಬಳಕೆ  ಮತ್ತು ಮಣ್ಣು ಆರೋಗ್ಯ ನಿರ್ವಹಣೆ ಈ ಯೋಜನೆಯ ಉದ್ದೇಶವಾಗಿದೆ
* ಸಮಗ್ರ ಕೃಷಿ ಪದ್ದತಿ ಅಳವಡಿಸುವ ಉದ್ದೇಶ 
*ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ(More Crop Per - Drop):- ಕೃಷಿ ಪ್ರಗತಿ ಸಾಧಿಸಲು ಹಾಗೂ ವ್ಯಾಪ್ತಿ ವಿಸ್ತರಿಸಿ ಸಮರ್ಧವಾಗಿ ನೀರಿನ ನಿರ್ವಹಣೆ ಮೂಲಕ ನೀರು ಸಂಪನ್ಮೂಲಗಳ ಬಳಕೆ.
NMSA
National Mission fo Sustainable Agriculture 








ಕರ್ನಾಟಕದ ಎಲ್ಲ ಸ್ಪರ್ಧಾ ಮಿತ್ರರೇ ನಮ್ಮ website Geography, History, Political ಹಾಗೂ Economics ವಿಷಯಗಳ ನೋಟ್ಸ್ (ಕನ್ನಡ ಮತ್ತು ಆಂಗ್ಲ) ನೀಡಿದೇವೇ ಬೇಕಾದಲ್ಲಿ Click Here








 ಭಾರತದ ಮೇಲ್ಮೈ ಲಕ್ಷಣಗಳು 


ಭಾರತವು ಉತ್ತರಗೋಳದ ಪೋರ್ವಾದಲ್ಲಿಇದ್ದು , ಅನೇಕ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿರುವ ಭೂ ಭಾಗವಾಗಿದೆ. ಸುಧೀರ್ಘ ಕಾಲದ ಭೂ ಪದರದ ನಾಗ್ನಿಕರಣ, ಸವೆತ  ಮತ್ತು ಶಿಧಲೀಕರಣದ ಕಾರಣದಿಂದಾಗಿ ವಿವಿಧ ಭೌಗೋಳಿಕ ಸ್ವರೂಪಗಳು ರೂಪುಗೊಂಡಿದೆ. ಈ ಸ್ವರೂಪಗಳು ಭಾರತದ ವಾಯುಗುಣ, ನದಿ ವ್ಯವಸ್ತೆ, ಅರಣ್ಯದ ಹಂಚಿಕೆ ಮತ್ತು ಮಾನವನ ಜನಜೀವನದ ಮೇಲೆ ನೇರವಾಗಿ ಪ್ರಭಾವ   ಬೀರುತ್ತಿವೆ. 

4 ವಿಭಾಗಗಳು 

       ಭಾರತ ದೇಶದ ಭೂ ಸ್ವರೂಪವು ವೈವಿಧ್ಯವಾಗಿದೆ. ಭಾರತದ ವೈವಿಧ್ಯಮಯ ಭೂ ರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಪ್ರಮುಖವಾಗಿ 4 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ-
          1) ಉತ್ತರದ ಪರ್ವತಗಳು 
          2) ಉತ್ತರ ಭಾರತದ ಮೈದಾನಗಳು 
          3) ಪರ್ಯಾಯ ಪ್ರಸ್ಥಭೂಮಿ 
          4) ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad