ಪಲ್ಲವರು
ಪಲ್ಲವರ ಮೂಲ ಹೆಸರು ಯಾವುದು ?
ಶಿವಸ್ಕಂದವರ್ಮಾ
ಪಲ್ಲವರ ರಾಜ್ಯ ಲಾಂಛನ ಯಾವುದು ?
ನಂದಿ
ಪಲ್ಲವರ ಪ್ರಮುಖ ನಾಣ್ಯಗಳು ?
ಚಿನ್ನ, ಬೆಳ್ಳಿ ಮತ್ತು ತಾಮ್ರ
ಪಲ್ಲವರ ಮುಖ್ಯ ಕೇಂದ್ರಗಳು ?
ಕಂಚಿ, ಮಹಾಬಲಿಪುರಂ, ತೊಂಡಮಂಡಲ, ಮಣಿಮಂಗಲಂ, ನಾಗಪಟ್ಟಣಂ, ತಂಜಾವೂರು, ಮಧುರೈ, ತಿರುಚನಾಪಳ್ಳಿ.
ಪಲ್ಲವರ ಕೊನೆಯ ಅರಸ ಯಾರು ?
ಅಪರಾಜಿತ
ಪಲ್ಲವರ ಪ್ರಮುಖ ಅರಸರು ಅಥವಾ ರಾಜರು ?
● ಶಿವಸ್ಕಂದವರ್ಮ, ವಿಷ್ಣುಗೋಪ ( ಕ್ರಿ.ಶ. 350 ರಿಂದ 375)
● ಸಿಂಹ ವಿಷ್ಣು ಅವನಿಸಿಂಹ ( ಕ್ರಿ.ಶ. 575 ರಿಂದ 600 )
● ಮಹೇಂದ್ರವರ್ಮನ್ ( ಕ್ರಿ.ಶ 600 ರಿಂದ 630 )
● 1 ನೇ ನರಸಿಂಹವರ್ಮನ್ ( ಕ್ರಿ.ಶ 630 ರಿಂದ 66 )
● 2 ನೇ ನರಸಿಂಹವರ್ಮನ್ (ಕ್ರಿ.ಶ 695 ರಿಂದ 722 )
● ನಂದಿವರ್ಮನ್ ಪಲ್ಲವ ಮಲ್ಲ ( ಕ್ರಿ.ಶ. 730 ರಿಂದ 795 )
● ದಂತಿವರ್ಮನ್ ( ಕ್ರಿ.ಶ. 795 ರಿಂದ 826 )
ಒಂದನೇ ಮಹೇಂದ್ರವರ್ಮ
▶ ಸಿಂಹವಿಷ್ಣುವಿನ ಮಗನಾದ ಈತ ಪಲ್ಲವ ಅರಸರಲ್ಲೇ ಪ್ರಸಿದ್ಧನಾದನು.
▶ ಬಾದಾಮಿ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಇವನನ್ನು ಪುಲ್ಲಲೂರು ಉದ್ಧದಲ್ಲಿ ಸೋಲಿಸಿ ಕಂಚಿಯನ್ನು ವಶ್ಯಪಡಿಸಿಕೊಂಡ. ಈತ ಶಾಂತಪ್ರಿಯ ಹಾಗೂ ಧಾರ್ಮಿಕವಾಗಿ ಯದಾರಿಯಾಗಿದ್ದ.
▶ ಹೆಸರಾಂತ ಕವಿಗಳಾದ ಭಾವರಿ ( ಕಿರಾತಾರ್ಜುನೀಯ ), ದಂಡಿ ( ದಶಕುಮಾರ ಚರಿತೆ ) ಇವನ ಆಶ್ರಮದಲ್ಲಿದ್ದರು.
▶ ಈತನಿಗೆ ಮಹೇಂದ್ರ ವಿಕ್ರಮ, ಚಿತ್ರಕಾರಪುಲಿ, ಮತ್ತವಿಲಾಶ ಪ್ರಹಸನ ಮುಂತಾದ ಬಿರುದುಗಳು ಇದ್ದವು
ಒಂದನೇ ನರಸಿಂಹವರ್ಮನ್
▶ ಈತ ತನ್ನ ತಂದೆ ಒಂದನೇ ಮಹೇಂದ್ರವರ್ಮನ್ ನ ಸಾವಿಗೆ ಕಾರಣದ ಬಾದಾಮಿ ಚಾಲುಕ್ಯರ ಅರಸ ಇಮ್ಮಡಿ ಪುಲಕೇಶಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸೈನ್ಯ ಕಳುಹಿಸಿದನು.
▶ ಕದನದಲ್ಲಿ ಇಮ್ಮಡಿ ಪುಲಿಕೇಶಿ ಮಾಡಿದ ವಾತಾಪಿಯನ್ನು ವಶ್ಯಪಡಿಸಿಕೊಂಡ ಒಂದನೇ ನರಸಿಂಹವರ್ಮ ವಾತಾಪಿಕೊಂಡ ಎಂಬ ಬಿರುದು ಧರಿಸಿದ. ಈ ವಿಜಯದ ಸ್ಮರಣಾರ್ಥ ಬಾದಾಮಿಯಲ್ಲಿ ವಿಜಯಸ್ತಂಭ ನೆಡಿಸಿದ. ತನ್ನ ಶಾಸನವೊಂದನ್ನು ಕೊರಿಸಿದ.
▶ ಸಿಂಹಳೀಯರು, ಚೋಳ, ಚೇರ, ಪಾಂಡ್ಯ ಹಾಗೂ ಕಳಭ್ರರ ರನ್ನು ನರಸಿಂಹವರ್ಮನು ಸೋಲಿಸಿದನು. ಆದರೆ ಈ ಮಧ್ಯೆ ಇಮ್ಮಡಿ ಪುಲಿಕೇಶಿಯ ಮಗ ಒಂದನೇ ವಿಕ್ರಯಮಾದಿತ್ಯ ತನ್ನ ತಂದೆಯ ಸಾವಿನಿಂದ ಚೇತರಿಸಿಕೊಂಡು ಪಲ್ಲವರನ್ನು ಕದನದಲ್ಲಿ ಸೋಲಿಸಿ ಬಾದಮಿಯನ್ನು ಮತ್ತೆ ವಶ ಪಡಿಸಿಕೊಂಡ. ಅದೇ ಸಂದರ್ಭದಲ್ಲಿ ನರಸಿಂಹವರ್ಮ ಸಾವಿಗೀಡಾದ.


ಧನ್ಯವಾದಗಳು